Homeಮಾಹಿತಿ
ಮಾಹಿತಿ
ಉಡುಪಿ: ಸೆ.12 ರಿಂದ ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅವಕಾಶ
ಉಡುಪಿ, ಸೆಪ್ಟಂಬರ್ 11 : ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ, ಹೆಸರು ಸೇರ್ಪಡೆ/ತೆಗೆಯುವುದು, ವಿಳಾಸ ಬದಲಾವಣೆ, ಸದಸ್ಯರ ಹೆಸರು ತಿದ್ದುಪಡಿಗೆ , ಸೆಪ್ಟಂಬರ್ 12 ರಿಂದ 14 ರ ವರೆಗೆ ...
ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ – ಈಗಲೇ ಅರ್ಜಿ ಸಲ್ಲಿಸಿ
ಶೈಕ್ಷಣಿಕ ವರ್ಷ ಸಮೀಪಿಸುತ್ತಿದ್ದಂತೆ, ಶಿಕ್ಷಣವನ್ನು ಉತ್ತೇಜಿಸಲು ಮತ್ತು ಯುವ ಮನಸ್ಸುಗಳನ್ನು ಸಬಲೀಕರಣಗೊಳಿಸಲು ಮೀಸಲಾಗಿರುವ ಹೆಸರಾಂತ ಲಾಭರಹಿತ ಸಂಸ್ಥೆಯಾದ ಸಿಗ್ಮಾ ಫೌಂಡೇಶನ್ 2023-24ರ ಶೈಕ್ಷಣಿಕ ಅಧಿವೇಶನಕ್ಕಾಗಿ ವಿದ್ಯಾರ್ಥಿವೇತನಗಳ ಶ್ರೇಣಿಯನ್ನು ಅನಾವರಣಗೊಳಿಸಿದೆ. ಈ ವಿದ್ಯಾರ್ಥಿವೇತನಗಳನ್ನು ವಿವಿಧ...
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅಲ್ಪಸಂಖ್ಯಾತರಿಗೆ ವಿವಿಧ ಯೋಜನೆಗಳು
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದ ವತಿಯಿಂದ ಮುಸ್ಲಿಂ, ಕ್ರೈಸ್ತ, ಜೈನ ಮುಂತಾದ ಅಲ್ಪಸಂಖ್ಯಾತ ಸಮುದಾಯ ದ ಅಭ್ಯರ್ಥಿಗಳಿಗೆಶ್ರಮ ಶಕ್ತಿ ಸಾಲ ಯೋಜನೆ ( ಶೇ 4 ಬಡ್ಡಿ ದರದಲ್ಲಿ ರೂ 50000/-...
ಇಂದಿನಿಂದ ‘ರೇಷನ್ ಕಾರ್ಡ್’ನಲ್ಲಿ ‘ಯಜಮಾನಿ’ ಹೆಸರು ಬದಲಾವಣೆ, ತಿದ್ದುಪಡಿ ಪ್ರಾರಂಭ: ಜಸ್ಟ್ ಹೀಗೆ ಮಾಡಿ
ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆ ಸೇರಿದಂತೆ, ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ಹಣವನ್ನು ಪಡೆಯಲು ಕುಟುಂಬದ ಯಜಮಾನಿ ಮಹಿಳೆ ಎಂಬುದಾಗಿ ರೇಷನ್ ಕಾರ್ಡ್ ನಲ್ಲಿ ಇರಬೇಕಾಗಿರುತ್ತದೆ.ಆದ್ರೇ ರಾಜ್ಯದ ಅನೇಕ ಪಡಿತರ...
[td_block_21 custom_title=”Popular” sort=”popular”]