Homeಸಂಘ ಸಂಸ್ಥೆ
ಸಂಘ ಸಂಸ್ಥೆ
ಹೂಡೆ | ಉಡುಪಿ ಜನಾಸೇವಾ ಸೊಸೈಟಿಯ ವಾರ್ಷಿಕ ಮಹಾಸಭೆ
ಉಡುಪಿ:ಉಡುಪಿ ಜನಾಸೇವಾ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ನಿ. ಉಡುಪಿ ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 23 ರಂದು ಹೂಡೆಯ ಸಾಲಿಹಾತ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.ಸೊಸೈಟಿಯ ಅಧ್ಯಕ್ಷರಾದ ಅಬ್ದುಲ್...
ಮೆಲ್ಕಾರ್ ಪ್ರಥಮ ದರ್ಜೆ ಮಹಿಳಾ ಕಾಲೇಜು: ಪದವಿ ಪ್ರದಾನ ಕಾರ್ಯಕ್ರಮ
:::::::::::::::::::::::::::::::::::::::::ಬಂಟ್ವಾಳ, ಸೆ.16: ಇಲ್ಲಿಗೆ ಸಮೀಪದ ಮಾರ್ನಬೈಲ್ ಎಂಬಲ್ಲಿರುವ ಪ್ರತಿಷ್ಠಿತ ಮೆಲ್ಕಾರ್ ಪದವಿ ಕಾಲೇಜು, ಇಲ್ಲಿನ ವಿಧ್ಯಾರ್ಥಿಗಳ ಒಂಭತ್ತನೇ ವಾರ್ಷಿಕ ಪದವಿ ಪ್ರದಾನ ಕಾರ್ಯಕ್ರಮವು ಇಂದು ಜರಗಿತು. ಈ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ...
ಹೂಡೆ: ಸಾಲಿಡಾರಿಟಿ ಯೂತ್’ಮೂವ್ಮೆಂಟ್ ವತಿಯಿಂದ ಉಚಿತ ನೇತ್ರಾ ತಪಾಸಣಾ ಶಿಬಿರ
ಹೂಡೆ: ಸಾಲಿಡಾರಿಟಿ ಯೂತ್'ಮೂವ್ಮೆಂಟ್, ಹೂಡೆ, ಎಚ್.ಆರ್.ಎಸ್ ಹೂಡೆ ಮತ್ತು ಶ್ರೀಹರಿ ನೇತ್ರಾಲಯ ವತಿಯಿಂದ ಸಾಲಿಹಾತ್ ವಿದ್ಯಾ ಸಂಸ್ಥೆಯಲ್ಲಿ ಉಚಿತ ನೇತ್ರಾ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಉಚಿತ ನೇತ್ರಾ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ, ಶ್ರೀಹರಿ...
ಸಾಲಿಡಾರಿಟಿ ಹೂಡೆ ವತಿಯಿಂದ ಸೆಪ್ಟೆಂಬರ್ 17 ಆದಿತ್ಯವಾರ ಉಚಿತ ಕಣ್ಣಿನ ತಪಾಸಣಾ ಶಿಬಿರ
ಹೂಡೆ: ಸಾಲಿಡಾರಿಟಿ ಯೂತ್'ಮೂವ್ಮೆಂಟ್, ಹೂಡೆ, ಎಚ್.ಆರ್.ಎಸ್ ಹೂಡೆ ಮತ್ತು ಶ್ರೀಹರಿ ನೇತ್ರಾಲಯ ಅಂಬಲಪಾಡಿ ವತಿಯಿಂದ ಸೆಪ್ಟೆಂಬರ್ 17 ರ ರವಿವಾರ ಬೆಳಿಗ್ಗೆ 9.30 ರಿಂದ 1.30 ರವರೆಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು...
ಕನ್ನಡ ಭಾಷೆಯಲ್ಲ ಅದೊಂದು ಭಾವನೆ
ವಿಜಯಪುರ : ಕನ್ನಡ ಎರಡು ಸಾವಿರ ವರ್ಷಗಳ ಸುದೀರ್ಘ ಸಾಂಸ್ಕೃತಿಕ ಇತಿಹಾಸ ಹೊಂದಿದೆ. ಇದೀಗ ಕನ್ನಡ ಭಾಷೆ ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು. ಕನ್ನಡ ಕನ್ನಡಿಗರ ಅನ್ನದ ಭಾಷೆಯಾಗಿ ಜೀವನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಬೇಕು...
ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಮುನೀರ್ ಮುಹಮ್ಮದ್
ಉಡುಪಿ: ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ನ 41ನೆ ಮಹಾಸಭೆ ಇತ್ತೀಚೆಗೆ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ 2023-2025ನೆ ಸಾಲಿನ ಪದಾಧಿಕಾರಿಗಳ ಮತ್ತು ಸಮಿತಿ ಸದಸ್ಯರ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುನೀರ್ ಮಹಮ್ಮದ್, ಉಪಾಧ್ಯಕ್ಷರಾಗಿ...
ಜಾಮಿಯಾ ಮಸೀದಿ ಉಡುಪಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
ಜಾಮಿಯಾ ಮಸೀದಿ ಉಡುಪಿಯಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಧ್ವಜರೋಹಣದ ಮೂಲಕ 77ನೇಯ ಸ್ವಾತಂತ್ರ್ಯಾಚರಣೆ ನಡೆಯಿತು.ಮಸೀದಿಯ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾದ ಜನಾಬ್. ರಿಯಾಝ್ ಅಹ್ಮದ್ರವರು ಧ್ವಜರೋಹಣ ಗೈದರು. ಉಪಾಧ್ಯಕ್ಷರಾದ ಜನಾಬ್. ವಿ....
ಸ್ನೇಹ ಪಬ್ಲಿಕ್ ಸ್ಕೂಲ್ ನಲ್ಲಿ 77ನೇ ಸ್ವಾತಂತ್ರ್ಯೋತ್ಸವ
ಪಕ್ಕಲಡ್ಕ : ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ ಬಜಾಲ್ ನಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಕಾರ್ಪೊರೇಷನ್ ಕಂಕನಾಡಿ ಬಿ ವಾರ್ಡ್ ಇದರ ಕಾರ್ಪುರೇಟರ್ ಪ್ರವೀಣ್ ಚಂದ್ರ...
ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಾಯಿ ರಾಧಾ ಪ್ರೈಡ್
ಉಡುಪಿಯ ಬ್ರಹ್ಮಗಿರಿಯ ಸಾಯಿ ರಾಧಾ ಪ್ರೈಡ್, ಉಡುಪಿಯ ಅತಿದೊಡ್ಡ ವಸತಿ ಸಮುಚ್ಚಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವರ್ಣರಂಜಿತ ಸಮಾರಂಭ ಆಚರಿಸಲಾಯಿತು.ನೂತನ ಅಧ್ಯಕ್ಷೆ ರೇಷ್ಮಾ ವಿಶ್ವನಾಥ್ ಸ್ವಾಗತಿಸಿದರು.ಸಂಸ್ಥಾಪಕ ಅಧ್ಯಕ್ಷ ಮಧುಕರ ಶೆಟ್ಟಿಗಾರ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯದರ್ಶಿ...
ಸಾಲಿಡಾರಿಟಿ ಉಡುಪಿ ಜಿಲ್ಲಾಧ್ಯಕ್ಷರಾಗಿ ನಬೀಲ್ ಗುಜ್ಜರ್’ಬೆಟ್ಟು ಆಯ್ಕೆ
ಉಡುಪಿ: ಸಾಲಿಡಾರಿಟಿ ಯೂತ್'ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷರಾಗಿ ನಬೀಲ್ ಗುಜ್ಜರ್'ಬೆಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.ಸಾಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷರಾದ ಲಬೀದ್ ಶಾಫಿ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಯಕರ್ತರು ಸರ್ವಾನುಮತದಿಂದ ನಬೀಲ್...
[td_block_21 custom_title=”Popular” sort=”popular”]