ಬೀದರ್: ರೈಲ್ವೆ ಕ್ರಾಸಿಂಗ್ ಗೇಟ್ ಮ್ಯಾನ್’ನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
ಬೀದರ್, ಜು.7 : ರೈಲ್ವೆ ಕ್ರಾಸಿಂಗ್ ಗೇಟ್ಮ್ಯಾನ್ ಸಮಯ ಪ್ರಜ್ಞೆಯಿಂದ ಕರ್ನಾಟಕದಲ್ಲಿ ದೊಡ್ಡ ಅನಾಹುತ ತಪ್ಪಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಹಳಿಯಲ್ಲಿ ಟ್ರಕ್ಗೆ ರೈಲು ಡಿಕ್ಕಿ ಹೊಡೆದ ಘಟನೆ ಮಂಗಳವಾರ ನಡೆದಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೀದರ್ ಜಿಲ್ಲೆಯ ಸಿದ್ಧೇಶ್ವರ...
ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ ಸರಕಾರದ ಹೊಸ ನಿಯಮ !
ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಇನ್ನುಂದೆ ದ್ವಿಚಕ್ರ ವಾಹನ ತರುವಂತಿಲ್ಲ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರವಿಕಾಂತೇಗೌಡ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ದ್ವಿಚಕ್ರ ವಾಹನ ತರುವಂತಿಲ್ಲ, ಯಾಕೆಂದರ ವಿದ್ಯಾರ್ಥಿಗಳು ಇನ್ನೂ ಡಿಎಲ್ ಪಡೆಯಲು ಅರ್ಹತೆ ಆಗಿರೋದಿಲ್ಲ.ಹೀಗಾಗಿ ಕಾಲೇಜಿಗೆ ಬೈಕ್ ತರುವಂತಿಲ್ಲ ಎಂದು...
ಬೀದರ್: ಡಾ. ರೋಶನ್ ಝಮೀರ್ ಎಂ. ರಚಿಸಿರುವ ಎರಡು ಕೃತಿ ಬಿಡುಗಡೆ
ಬೀದರ್:ಬೀದರ್ನ ಬ್ರಿಮ್ಸ್ನಲ್ಲಿ ಬ್ರಿಮ್ಸ್ ವೈದ್ಯಕೀಯ ನಿರ್ದೇಶಕ ಡಾ. ಚಂದ್ರಕಾಂತ ಚಿಲ್ಲರ್ಗಿ ಅವರು ಡಾ. ರೋಶನ್ ಝಮೀರ್ ಎಂ. ರಚಿಸಿರುವ ಎರಡು ಕೃತಿಗಳನ್ನು ಬಿಡುಗಡೆ ಮಾಡಿದರು
ಅಂಗರಚನಾ ಶಾಸ್ತ್ರ: ಎರಡು ಕೃತಿ ಬಿಡುಗಡೆ
ಬೀದರ್: ಲೇಖಕ ಡಾ. ರೋಶನ್ ಝಮೀರ್ ಎಂ. ರಚಿತ ‘ಅಪ್ಪರ್ ಲಿಂಬ್ ಥೊರಾಕ್ಸ್ ಭಾಗ-1’ ಹಾಗೂ ‘ಹ್ಯುಮನ್...
ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡಪರ ಮತ್ತು ಬಸವಪರ ವಿವಿಧ...
ಬೀದರ್: ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಬೀದರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂಕನ್ನಡಪರ ಮತ್ತು ಬಸವಪರ ವಿವಿಧ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ಸಾಹಿತಿಗಳು, ಕಲಾವಿದರು ನಾಡಿನ ಅನಭಿಷಿಕ್ತ ಶಾಸಕರು ಇದ್ದಂತೆ. ಅವರನ್ನು ಅಪಮಾನಗೊಳಿಸುವುದು ಅಥವಾ ಅವರ ಚರಿತ್ರೆಯನ್ನು ತಿರುಚಿ ಬರೆಯುವುದು ಅಕ್ಷಮ್ಯ ಅಪರಾಧವಾಗುತ್ತದೆ. ಆದರೆ...
ಉತ್ತರ ಪ್ರದೇಶದ ಲಖಿಂಪುರ ಖೇರಿ ಬಳಿ ರಸ್ತೆ ಅಪಘಾತ: ಇಂದು ಅಪರಾಹ್ನ ಏಳು ಮೃತದೇಹ ಬೀದರ್ ಗೆ ರವಾನೆ
ಬೀದರ್: ಉತ್ತರ ಪ್ರದೇಶದ ಲಖಿಂಪುರ ಖೇರಿ ಬಳಿ ನಿನ್ನೆ ಭಾನುವಾರ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 7 ಮಂದಿ ಕನ್ನಡಿಗರ ಮೃತದೇಹವನ್ನು ಇಂದು ಸೋಮವಾರ ಅಪರಾಹ್ನ ಬೀದರ್ ಜಿಲ್ಲೆಗೆ ರವಾನಿಸಲಾಗುತ್ತದೆ.
ಅಪರಾಹ್ನ 3 ಗಂಟೆ ಹೊತ್ತಿಗೆ ಮೃತದೇಹಗಳು ಬೀದರ್ ತಲುಪಲಿವೆ. ಬೆಳಗ್ಗೆ 10 ಗಂಟೆಗೆ ಲಖ್ನೌನಿಂದ ವಿಮಾನದಲ್ಲಿ...
ಬೀದರ್: ಬಸವಣ್ಣನವರ ಕರ್ಮಭೂಮಿಯಲ್ಲಿ ಈದ್ ಮತ್ತು ಬಸವ ಜಯಂತಿಯನ್ನು ಒಗ್ಗೂಡಿ ಆಚರಿಸಿದ ಹಿಂದೂ-ಮುಸ್ಲಿಂ ಬಾಂಧವರು
ಬೀದರ್: ಬಸವಣ್ಣನವರ ಕರ್ಮಭೂಮಿಯಾದ ಬೀದರ್ ಮತ್ತೆ ಸಾಮರಸ್ಯದ ಅಭೂತಪೂರ್ವ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.
ಹಿಂದು ಮತ್ತು ಮುಸ್ಲಿಮರು ಬಸವೇಶ್ವರ ಜಯಂತಿ ಮತ್ತು ಈದುಲ್ ಫಿತ್ರ್'ನ್ನು ಜೊತೆಯಾಗಿ ಆಚರಿಸಿ ರಾಜ್ಯಕ್ಕೆ ಸಾಮರಸ್ಯದ ಸಂದೇಶ ರವಾನಿಸಿದ್ದಾರೆ. ಪರಸ್ಪರ ಹಸ್ತಲಾಘವ ಮಾಡಿ ಸಿಹಿ ತಿಂಡಿ,ನೀರು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಹಿನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ...
ನಗರವನ್ನು ನಾಚಿಸುವ ಹೈಟೆಕ್ ಡಿಜಿಟಲ್ ಗ್ರಂಥಾಲಯ – ವಿಶೇಷ ವರದಿ
ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯವಾಗುವ ಪುಸ್ತಕ ಟ್ಯಾಬ್ ಹಾಗೂ ಇಂಟರ್ನೆಟ್ ವ್ಯವಸ್ಥೆ;ಬರೋಬ್ಬರಿ 3.58 ಲಕ್ಷ ರೂಪಾಯಿಯಲ್ಲಿ ಲೈಬ್ರರಿ ನಿರ್ಮಾಣ
ವರದಿ:ಹಣಮಂತ ದೇಶಮುಖ
ಭಾರತವು ಹಳ್ಳಿಗಳ ದೇಶ ಒಂದು ಗ್ರಾಮ ಅಭಿವೃದ್ಧಿ ಹೊಂದಬೇಕಾದರೆ ಊರಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಸ್ಥರ ಸಹಕಾರ ಬೇಕೇ ಬೇಕು,ಇನ್ನು ಭಾರತದಲ್ಲಿ ಅನೇಕ ಗ್ರಾಮಗಳು ಅಭಿವೃದ್ಧಿಯಾಗಿದೆ...
ಎಪ್ರಿಲ್ 16 ರಿಂದ ಭವಾನಿ ಮಾತೆ ಜಾತ್ರೆ
ಚಿತ್ರ
ಔರಾದ್ ತಾಲ್ಲೂಕಿನ ತುಳಜಾಪೂರ ಗ್ರಾಮದ ಭವಾನಿ ಮಾತೆ ಮಂದಿರ
ಬೀದರ್: ಔರಾದ್ ತಾಲ್ಲೂಕಿನ ತುಳಜಾಪೂರದಲ್ಲಿ ಭವಾನಿ ಮಾತೆ ಜಾತ್ರಾ ಮಹೋತ್ಸವ ಏಪ್ರಿಲ್ 16 ಹಾಗೂ 17 ರಂದು ನಡೆಯಲಿದೆ.
ಜಾತ್ರೆ ನಿಮಿತ್ತ ಗ್ರಾಮದ ಭವಾನಿ ಮಾತೆ ಮಂದಿರದಲ್ಲಿ ವಿಶೇಷ ಪೂಜೆ, ಮಹಾ ಅಭಿಷೇಕ, ಪ್ರಸಾದ ವಿತರಣೆ, ಪಲ್ಲಕ್ಕಿ ಮೆರವಣಿಗೆ ಸೇರಿದಂತೆ...
ಬೀದರಿನಲ್ಲಿ ಶಿರವಸ್ತ್ರ ಧರಿಸಿ ಬಂದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನೀಯರಿಗೆ ಪರೀಕ್ಷೆ ನಿರಾಕರಣೆ
ಬೀದರ್: ಬೀದರಿನಲ್ಲಿ ಶಿರವಸ್ತ್ರ ಧರಿಸಿ ಬಂದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನೀಯರಿಗೆ BRIMS ಕಾಲೇಜಿನಲ್ಲಿ ಪರೀಕ್ಷೆ ನಿರಾಕರಣೆ ಮಾಡಿದ ಕುರಿತು ವರದಿಯಾಗಿದೆ.
ವೀಡಿಯೋದಲ್ಲಿ ಪ್ರಾಧ್ಯಪಕರೊಬ್ಬರು ವಿದ್ಯಾರ್ಥಿನೀಯರಿಗೆ ಪರೀಕ್ಷೆ ನಿರಾಕರಿಸುತ್ತಿರುವುದು ಕಂಡು ಬಂದಿದ್ದು ಇದೀಗ ಈ ವೀಡಿಯೋ ಎಲ್ಲೆಡೆ ವೈರಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ ಮೌಖಿಕವಾಗಿ ಶಿರವಸ್ತ್ರ ವಿವಾದದ ವಿಚಾರಣೆ ಮುಗಿಯವರೆಗೂ ವಿದ್ಯಾರ್ಥಿಗಳು...
ತೋರಣಾ ಎಂಬ 5000 ಜನಸಂಖ್ಯೆಯ ಊರಿನಲ್ಲಿ 22 ವೈದ್ಯರು: ಶಾಹೀನ್ ಕಾಲೇಜು ಕೊಡುಗೆ
ಬೀದರ್: ರಾಜಪ್ಪ ದತ್ತು ಕೋಟೆ ಬಡ ಕೂಲಿಕಾರ. ಕಲಿತಿದ್ದು ಐದನೇ ಕ್ಲಾಸು. ಪತ್ನಿ ಪುಷ್ಪಾ ಸಹ ಕೂಲಿ ಮಾಡುತ್ತಾರೆ. ಸಣ್ಣ ತಗಡದ ಮನೆ. ಕೂಲಿಯೇ ಬದುಕಿಗೆ ಆಧಾರ. ಆದರೂ, ರಾಜಪ್ಪ ದಂಪತಿ ಖುಷಿಯಲ್ಲಿದ್ದಾರೆ. ಈ ಖುಷಿಯ ಹಿಂದಿರುವುದು ಅವರ ಪುತ್ರ ಮಹೇಶ. ಮಗ ಎಂಬಿಬಿಎಸ್ ಓದುತ್ತಿರುವುದು ಈ...