ಹಳ್ಳಿಗಳಲ್ಲಿ ಅಪರಿಚಿತ ವ್ಯಕ್ತಿಗಳು (ಲೈಸನ್ಸ/ಪರವಾನಿಗೆ ಇಲ್ಲದೆ ) ಬೀಜ/ರಸಗೋಬ್ಬರ/ಕೀಟನಾಶಕ ಪರಿಕರಗಳನ್ನು ಮಾರಾಟ ಮಾಡಲು ಬಂದಲ್ಲಿ ಅಂತಹವರಿAದ ಯಾವುದೇ ತರಹದ ಪರಿಕರಗಳನ್ನು ಖರೀದಿಸಬಾರದು. ಮತ್ತು ಇಂತಹವರ ಬಗ್ಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳ / ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಅಧಿಕಾರಿಗಳಿಗೆ ತಕ್ಷಣವೆ ಮಾಹಿತಿಯನ್ನು ತಿಳಿಸಲು ವಿನಂತಿಸಿದೆ.
ಬೀಜ/ರಸಗೋಬ್ಬರ/ಕೀಟನಾಶಕ ಪರಿಕರಗಳನ್ನು ಪರವಾನಿಗೆ ಇರುವ ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸತಕ್ಕದ್ದು , ಅವಧಿ ಮೀರಿದ ಯಾವುದೇ ಪರಿಕರಗಳನ್ನು ಖರೀದಿಸಬಾರದು. ಮತ್ತು ಇದರ ಜೊತೆಯಲ್ಲಿ ರಶೀದಿಯನ್ನು ಕಡ್ಡಾಯವಾಗಿ ಪಡೆಯಲು ವಿನಂತಿ.
ರಸಗೊಬ್ಬರ ಚೀಲದ ಮೇಲೆ ಮುದ್ರಿಸಿದ ದರಕ್ಕೆ ಮಾತ್ರ ಹಣ ಪಾವತಿ ಮಾಡತಕ್ಕದ್ದು , ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಲ್ಲಿ ಇಂತಹವರ ಬಗ್ಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳ / ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಅಧಿಕಾರಿಗಳಿಗೆ ತಕ್ಷಣವೆ ಮಾಹಿತಿಯನ್ನು ತಿಳಿಸಲು ವಿನಂತಿಸಿದೆ.
ಕೃಷಿಗೆ ಸಂಬAಧಿಸಿದ ಯಾವುದೇ ತರಹದ ಮಾಹಿತಿ ಅವಶ್ಯಕವಿದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರಗಳ / ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಅಧಿಕಾರಿಗಳಿಂದ ಪಡೆದುಕೊಳ್ಳಲು ವಿನಂತಿಸಿದೆ.
ರೈತ ಭಾಂಧವರು ಈ ಕೆಳಕಾಣ ಸಿದ ಮೋಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದು.
ಕ್ರಸಂ
ಅಧಿಕಾರಿ
ಮೋಬೈಲ್ ಸಂಖ್ಯೆ
೧
ಸಹಾಯಕ ಕೃಷಿ ನಿದೇಶಕರು ಅಫಜಲಪೂರ
೮೨೭೭೯೩೧೫೧೦
೨
ಸಹಾಯಕ ಕೃಷಿ ನಿದೇಶಕರು ಆಳಂದ
೮೨೭೭೯೩೧೫೧೨
೩
ಸಹಾಯಕ ಕೃಷಿ ನಿದೇಶಕರು ಚಿಂಚೋಳಿ.
೮೨೭೭೯೩೧೫೧೪
೪
ಸಹಾಯಕ ಕೃಷಿ ನಿದೇಶಕರು ಚಿತ್ತಾಪೂರ.
೮೨೭೭೯೩೧೫೧೭
೫
ಸಹಾಯಕ ಕೃಷಿ ನಿದೇಶಕರು ಕಲಬುರ್ಗಿ
೮೨೭೭೯೩೧೫೦೮
೬
ಸಹಾಯಕ ಕೃಷಿ ನಿದೇಶಕರು ಜೇವರ್ಗಿ
೮೨೭೭೯೩೧೫೧೯
೭
ಸಹಾಯಕ ಕೃಷಿ ನಿದೇಶಕರು ಸೇಡಂ
೮೨೭೭೯೩೧೫೨೧