ಮಡಿಕೇರಿ ವಕೀಲರ ಸಂಘದಿಂದ ಕೆ. ವಿ ವಿದ್ಯಾಧರ್ ಅಮಾನತು.


ವೀರ ಸೇನಾನಿಗಳ ಅವಹೇಳನ ಪ್ರಕರಣ ದಲ್ಲಿ ಮಡಿಕೇರಿ ವಕೀಲರ ಸಂಘದಿಂದ ಆರೋಪಿ ವಕೀಲ ವಿದ್ಯಾಧರ್ 6 ತಿಂಗಳ ಕಾಲ ಅಮಾನತ್ತು ಮಾಡಲಾಗಿದೆ.


ಇಂದು ಅಧ್ಯಕ್ಷ ಎಂ. ಎ.ನಿರಂಜನ್ ಅಧ್ಯಕ್ಷತೆಯಲ್ಲಿ ಮಡಿಕೇರಿ ವಕೀಲರ ಸಂಘದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ವಿದ್ಯಾಧರ್ ಅಮಾನತ್ತು ಮಾಡುವಂತೆ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಪ್ರಕಟಣೆ ಹೊರಡಿಸಿದೆ.

1002291047 Madikeri

Latest Indian news

Popular Stories