ಕುಶಾಲನಗರದಲ್ಲಿ ಹೊಟೆಲ್ ನೌಕರನ ಹತ್ಯೆ| ಕುಡಿದ ಮತ್ತಿನಲ್ಲಿ ಕೃತ್ಯ

ಕುಶಾಲನಗರದ ಹೊಟೆಲ್ ವೊಂದರಲ್ಲಿ ಜನತಾ ಕಾಲೊನಿಯ ನಿವಾಸಿ ವರ್ಷ ಎಂಬಾತ ಅಲ್ಲಿನ ಕ್ಯಾಷಿಯರ್ ಸಂತೋಷ್ ಎಂಬವರನ್ನು ಮಾತಿಗೆ ಮಾತಿಗೆ ಬೆಳೆದು ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಾರಕಾಸ್ತ್ರದಿಂದ ಇರಿದು ಹತ್ಯೆ ಮಾಡಿದ್ದಾನೆ.
ಘಟನೆ ಬಾನುವಾರ ರಾತ್ರಿ ನಡೆದಿದ್ದು ಪೋಲಿಸರು ಆರೋಪಿಯನ್ನು ವಶಕ್ಮೆ ಪಡೆದಿದ್ದಾರೆ.

Latest Indian news

Popular Stories