ಮಡಿಕೇರಿಯಲ್ಲಿರುವ ಏಕೈಕ ರಾಷ್ಟ್ರಕವಿ ಕುವೆಂಪು ಪುತ್ತಳಿಯನ್ನು ಮರೆಮಾಚಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸ್ವಾಗತ ನಾಮಫಲಕವನ್ನು ಅಳವಡಿಸಲಾಗಿದೆ ಇದೇನಾ ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿ ರಾಷ್ಟ್ರಕವಿ ಕುವೆಂಪು ಅವರಿಗೆ ನೀಡುವ ಗೌರವ ತಮ್ಮ ಬ್ಯಾಂಕಿನ ಪ್ರಚಾರಕ್ಕೋಸ್ಕರ ರಾಷ್ಟ್ರಕವಿ ಕುವೆಂಪು ರವರ ಪುತ್ತಳಿಯನ್ನು ಮರೆ ಮಾಡುವುದು ಎಷ್ಟು ಸರಿ ಎಂದು ಗಮನಕ್ಕೆ ತಂದಿದ್ದರೂ ತೆರವುಗೊಳಿಸದೇ ಕಾರ್ಯಕ್ರಮ ಮುಗಿದರೂ ಇನ್ನೂ ಕೂಡ ಫ್ಲಕ್ಸನ್ನು ತೆರೆವು ಮಾಡದೆ ಇರವುದು ಸಾಮಾಜಿಕ ಜಾಲ ತಾಣಗಳ ಮೂಲಕ ಖಂಡಿಸಲಾಗಿತ್ತು..ಇದೀಗ ಅಚಾತುರ್ಯವನ್ನು ಇದೀಗ ಪ್ಲೆಕ್ಷನ್ನು ತೆರವು ಗೊಳಿಸಲಾಗಿದೆ.