ಭದ್ರಾವತಿ: ಸಾಮಾಜಿಕ ಕಾರ್ಯಕರ್ತ ಹಫಿಝುರ್ ರೆಹಮಾನ್ ನಿಧನ

ಭದ್ರಾವತಿ: ಭದ್ರಾವತಿಯ ಸಾಮಾಜಿಕ ಕಾರ್ಯಕರ್ತ, ಜಮಾಅತೆ ಇಸ್ಲಾಮಿ ಹಿಂದ್ ಭದ್ರಾವತಿಯ ಮಾಜಿ ಅಧ್ಯಕ್ಷರಾದ ಹಫೀಝುರ್ ರೆಹಮಾನ ನಿಧನರಾದರು.

ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಅವರು ಕುಟುಂಬಸ್ಥರು, ಅಪಾರ ಬಂಧು ಬಳಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ.

Latest Indian news

Popular Stories