HomeSpecial Stories
Special Stories
ಹೊಸ ಪಠ್ಯಕ್ರಮದ ಪಠ್ಯ ಆಗಮನ : ಶಾಲೆಗಳಿಗೆ ಪಠ್ಯಪುಸ್ತಕಗಳ ವಿತರಣೆ | ವಿಶೇಷ ವರದಿ
ಕಾರವಾರ: ಪಠ್ಯ ಪುಸ್ತಕ ರಚನಾ ಸಮಿತಿ ನೇಮಕದ ಶಿಫಾರಸ್ಸುಗಳ ಅನ್ವಯ ಪೊಸಪಠ್ಯ ಮುದ್ರಣವಾಗುತ್ತಿದ್ದು, ಶೇ. 30 ರಷ್ಟು ಪಠ್ಯಗಳು ಉತ್ತರ ಕನ್ನಡ ಜಿಲ್ಲೆಯನ್ನು ತಲುಪಿವೆ. ಮೇ.25 ರ ಹೊತ್ತಿಗೆ ಪೂರ್ಣಪ್ರಮಾಣದ ಪಠ್ಯ ಜಿಲ್ಲೆಯ...
THG EXCLUSIVE | ಚುನಾವಣೆ ಮುಕ್ತಾಯದ ಬೆನ್ನಲ್ಲೇ ಆಕ್ಟಿವ್ ಆದ ಶಾಸಕ; ಕೊನೆಗೂ ಖೂಬಾ ಪರ ಪ್ರಚಾರ ನಡೆಸದ ಚವಾಣ್
ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಯಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ ಕಳೆದ ಹಲವು ದಿನಗಳಿಂದ ಕ್ಷೇತ್ರದ ಜನರಿಂದ ದೂರವಿದ್ದ ಚವಾಣ್ ಇದೀಗ ಕ್ಷೇತ್ರದಲ್ಲಿ...
ಆಲಿವ್ ಮರ ಮತ್ತು ವೀಲ್ ಚೇರ್ …..ಹೃದಯ ತಟ್ಟುವ ಕೃತಿ
-. ಜಿ.ಎಂ. ಶರೀಫ್ ಹೂಡೆ
ಆತ್ಮೀಯ ಕವಿ, ಲೇಖಕರು ಮತ್ತು ರಂಗ ನಿರ್ದೇಶಕರಾದ ವಸಂತ ಬನ್ನಾಡಿ ಇವರು ಬರೆದಿರುವ ಆಲಿವ್ ಮರ ಮತ್ತು ವೀಲ್ ಚೇರ್ (ಪ್ಯಾಲೆಸ್ಟೀನ್ ಕವಿತೆಗಳು) ನಿನ್ನೆಯಷ್ಟೆ ಕೈ ಸೇರಿದೆ. ಸಂಜೆ...
ದೇವಸ್ಥಾನದ ವತಿಯಿಂದ ಮಸೀದಿಯಲ್ಲಿ ಇಫ್ತಾರ್: ಸೌಹರ್ದತೆಗೆ ಸಾಕ್ಷಿಯಾದ ಬಂಟ್ವಾಳದ ಪಾಟ್ರಕೋಡಿ
ಮಂಗಳೂರು: ಧಾರ್ಮಿಕ ಕಲಹಗಳಿಗೇ ಸುದ್ದಿಯಾಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಮತೀಯ ಸೌಹಾರ್ದಕ್ಕೆ ಸಾಕ್ಷಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲದ ಶ್ರಿ ಉಲ್ಲಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಮಂಡಳಿಯು...
ರಾಯಚೂರು: ಪ್ರತಿ ದಿನ ಕಿ.ಲೋ ಮೀಟರ್ ಗಟ್ಟಲೆ ನಡೆದುಕೊಂಡು ಹೋಗುತ್ತಿದ್ದ 11 ವಿದ್ಯಾರ್ಥಿಗಳಿಗೆ ಸೈಕಲ್ ದಾನ ಮಾಡಿದ ಕೂಲಿ ಕಾರ್ಮಿಕ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲ್ಕಂದಿನ್ನಿ ಗ್ರಾಮದ ಕೂಲಿ ಕಾರ್ಮಿಕನಾಗಿರುವ ಆಂಜನೇಯ ಎಂಬುವರು ತಮ್ಮ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ಅನುಕೂಲವಾಗಲೆಂದು ಸೈಕಲ್ ದಾನ ಮಾಡಿದ್ದಾರೆ. ಆಂಜನೇಯ ಅವರ ಈ ಕಾರ್ಯಕ್ಕೆ ಸಾವರ್ಜನಿಕರು...
[td_block_21 custom_title=”Popular” sort=”popular”]