ಉಡುಪಿ:ಆಸ್ಪತ್ರೆಯಲ್ಲಿ ಇಎಸ್ಐಗೆ ಆಗ್ರಹಿಸಿ ಮಾರ್ಚ್ 29 ರಂದು ಕ್ಯಾಶು ಕಾರ್ಮಿಕರ ಮುಷ್ಕರ*

ಕುಂದಾಪುರದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸರ್ಕಾರವು ಕಳೆದ ಒಂದು ವರ್ಷದಿಂದ ಖಾಸಗಿ ಆಸ್ಪತ್ರೆಯಲ್ಲಿ ಇಎಸ್ಐ ನಿರಾಕರಿಸಿ ವಂಚಿಸಿದೆ

ಕುಂದಾಪುರ ಇಎಸ್ಐ ಡಿಸ್ಪೇಷನರಿಯಲ್ಲೂ ವೈದ್ಯರಿಲ್ಲದೇ ಕಾರ್ಮಿಕರು ಪರದಾಡುವಂತಾಗಿದೆ.

ಈ ಹಿಂದಿನಂತೆ ಖಾಸಗೀ ಆಸ್ಪತ್ರೆಯಲ್ಲಿ ಇಎಸ್ಐ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮವಹಿಸಬೇಕು,ನೂತನ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಾಸ್ಸು ಪಡೆಯಲು ಆಗ್ರಹಿಸಿ ಮಾರ್ಚ್ 29 ರಂದು ಕೆಲಸ ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಗಿರಿಜಾ ಪ್ರಧಾನ ಕಾರ್ಯದರ್ಶಿ ಜ್ಯೋತಿ, ಖಜಾಂಚಿ ವಿಶಾಲ ತಿಳಿಸಿದ್ದಾರೆ.

Latest Indian news

Popular Stories