ಯಡಿಯೂರಪ್ಪ ಸೂಚಿಸಿದ ವ್ಯಕ್ತಿಯೇ ರಾಜ್ಯದ ಮುಂದಿನ ಸಿಎಂ?
"ಯಾರಾದರೂ ದೆಹಲಿಗೆ ಹೋಗಿದ್ದರೆ ಅದರಿಂದ ಏನೂ ಬದಲಾಗುವುದಿಲ್ಲ. ಸೂಕ್ತ ಉತ್ತರಗಳೊಂದಿಗೆ ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ. ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಎಲ್ಲರೂ ಒಗ್ಗೂಡಬೇಕು. ಎಲ್ಲಾ ಶಾಸಕರು ಮತ್ತು ಮಂತ್ರಿಗಳು ಕೋವಿಡ್ ಬಗ್ಗೆ ಹೆಚ್ಚು ಗಮನಹರಿಸಬೇಕು" ಎಂದು ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ವದಂತಿಗಳ ಬಗ್ಗೆ ಕರ್ನಾಟಕ ಸಿಎಂ ಯಡಿಯೂರಪ್ಪ...
ನರೇಂದ್ರ ಮೋದಿಯವರು ಹಿರಿಯ ಮುತ್ಸದ್ದಿ ಲಾಲಕೃಷ್ಣ ಅಡ್ವಾಣಿಯವರ ಬಗ್ಗೆ ಮಾತನಾಡಿರುವ ಹಳೆಯ ವಿಡಿಯೋ ಶೇರ್ ಮಾಡಿದ ಶತ್ರುಘನ್ ಸಿನ್ಹಾ
ಖ್ಯಾತ ನಟ ಮತ್ತು ಬಿಜೆಪಿಯ ಮಾಜಿ ಸಂಸದ ಶತ್ರುಘನ್ ಸಿನ್ಹಾ ಇಂದು ಟ್ವಿಟ್ಟರ್ ನಲ್ಲಿ ಒಂದು ಹಳೆಯ ವಿಡಿಯೋ ಹಂಚಿಕೊಂಡರು. ಆ ವಿಡಿಯೋನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಿಜೆಪಿಯ ಹಿರಿಯ ಮುತ್ಸದ್ದಿ ಲಾಲಕೃಷ್ಣ ಅಡ್ವಾಣಿಯವರ ಬಗ್ಗೆ ಹೇಳಿರುವ ಮಾತುಗಳಿವೆ.
https://twitter.com/ShatruganSinha/status/1396645290275336193?s=20
ಈ ವಿಡಿಯೋ ನೋಡಲೂ ಕ್ಲಿಕ್ ಮಾಡಿ
https://twitter.com/ShatruganSinha/status/1396645668077277186?s=20
"ಅಡ್ವಾಣಿಯವರೇ ಈ...
ಬಸ್ ಸ್ಟ್ರೈಕ್ :ರಾಜ್ಯದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಎಷ್ಟು ಗೊತ್ತಾ?
ಬಸ್ ಸ್ಟ್ರೈಕ್ :ರಾಜ್ಯದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಎಷ್ಟು ಗೊತ್ತಾ?