HomeUttara Kannada

Uttara Kannada

ಮಂಗಳಸೂತ್ರದ ಬಗ್ಗೆ ಮಾತನಾಡುವ ಪ್ರಧಾನಿಗೇನು ಗೊತ್ತು ಅದರ ಮಹತ್ವ?: ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಕಿಡಿ

ಕಾರವಾರ (ಸಿದ್ದಾಪುರ) : ಹುಟ್ಟಿದ್ದೀನಿ ತಾಯಿ ಹೊಟ್ಟೆಯಲ್ಲಿ, ಬದುಕುತ್ತಿದ್ದೀನಿ ಕನ್ನಡ ನಾಡಿನಲ್ಲಿ . ಹಿಂದೂ ಧರ್ಮದಂತೆ ಮಂಗಳಸೂತ್ರ ಧರಿಸಿದ್ದೇನೆ. ದೇಶಕ್ಕಾಗಿ ಸೋನಿಯಾ ಗಾಂಧಿ ಮಂಗಲಸೂತ್ರವನ್ನೇ ಬಲಿದಾನ ನೀಡಿದರು. ಮಂಗಲಸೂತ್ರದ ಬಗ್ಗೆ ಮಾತನಾಡುವ ಪ್ರಧಾನಿ...

ಉತ್ತರಕನ್ನಡಕ್ಕೆ ಬಂದ ಪ್ರಧಾನಿಗೆ ಗೋ ಬ್ಯಾಕ್ ಮೋದಿ ಅಭಿಯಾನದ ಬಿಸಿ

ಕಾರವಾರ: ಹತ್ತು ವರ್ಷಗಳ ಆಡಳಿತದಲ್ಲಿ ಚುನಾವಣಾ ಪ್ರಚಾರಕ್ಕೆ ಮಾತ್ರ ಆಗಮಿಸುವ ಪ್ರಧಾನಿ ಮೋದಿಗೆ ಉತ್ತರಕನ್ನಡದಲ್ಲಿ #GoBackModi ( ಗೋ ಬ್ಯಾಕ್ ಮೋದಿ) ಅಭಿಯಾನದ ಬಿಸಿ ತಾಗಿತು . ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...

ಉ.ಕ | ಬ್ಯಾನರ್’ನಲ್ಲಿ ಕಾಣದ ಅನಂತ ಕುಮಾರ್ ಭಾವಚಿತ್ರ

ಶಿರಸಿ : ವಿಜಯ ಸಂಕಲ್ಪ ಸಮಾವೇಶದ ವೇದಿಕೆಯ ಬ್ಯಾನರ್ ನಲ್ಲಿ ಹಾಲಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರ ಪೋಟೋ ಕೈ ಬಿಡಲಾಗಿತ್ತು. ಜಿಲ್ಲೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನಾಗಿಸಿದ್ದ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರ‌ ಪೋಟೋ...

ಉ.ಕ | ವ್ಯಕ್ತಿಯ ಮೇಲೆ ಚಿರತೆ ದಾಳಿ : 24 ತಾಸುಗಳ ನಂತರ ಚಿರತೆ ಸೆರೆ

ಕಾರವಾರ : ಕುಮಟಾ ತಾಲೂಕಿನ ಬಾಡ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ಚಿರತೆ ದಾಳಿ ಮಾಡಿ, ಮನೆಯೊಂದರಲ್ಲಿ ಅಡಗಿದ್ದ ಚಿರತೆಯನ್ನು ಶನಿವಾರ ಸೆರೆ ಹಿಡಿಯಲಾಗಿದೆ‌. ಶುಕ್ರವಾರ ಸಂಜೆ ಬಾಡ ಗ್ರಾಮದಲ್ಲಿ ಮಹಾಬಲೇಶ್ವರ ನಾಯ್ಕ ಎಂಬುವವರ ಮೇಲೆ...

ಗ್ಯಾರಂಟಿಯಿಂದ ಬಿಜೆಪಿ, ಮೋದಿ ಕುರ್ಚಿ ಅಲುಗಾಡ ತೊಡಗಿದೆ: ಎಚ್.ಕೆ.ಪಾಟೀಲ್ ಟೀಕೆ

ಕಾರವಾರ (ಶಿರಸಿ) : ಗ್ಯಾರಂಟಿ ಜಾರಿಯಾದ ಮೇಲೆ ಬಿಜೆಪಿ ಹಾಗೂ ಮೋದಿಯ ಕುರ್ಚಿ ಅಲುಗಾಡ ತೊಡಗಿದೆ. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿದ ಮೋದಿಯವರು ಯಾಕೆ ನಮ್ಮ ಗ್ಯಾರಂಟಿಗಳನ್ನು ...

ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಯುವಕನ ಜೀವ ರಕ್ಷಿಸಿದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕಾರವಾರ : ಯಲ್ಲಾಪುರ - ಶಿರಸಿ ರಸ್ತೆಯಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ಪ್ರಜ್ಞೆ ತಪ್ಪಿ ಬಿದ್ದಿದ್ದ ಯುವಕನಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಪ್ರಥಮ‌ ಚಿಕಿತ್ಸೆ‌ ನೀಡಿ ಜೀವ ರಕ್ಷಿಸಿದ...

ಉ.ಕ : ಮತದಾನ ಜಾಗೃತಿಗೆ ಸ್ಕೂಟರ್ ಏರಿದ ಜಿಲ್ಲಾಧಿಕಾರಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾನದ ಮಹತ್ವ ಕುರಿತಂತೆ ಜಾಗೃತಿ ಮೂಡಿಸಲು ಶುಕ್ರವಾರ ನಡೆದ ಬೈಕ್ ಜಾಥಾ ಕಾರ್ಯಕ್ರಮದಲ್ಲಿ , ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಬಿರು ಬಿಸಿಲಿನಲ್ಲಿ...

ಬ್ರಾಹ್ಮಣರೆಲ್ಲಾ ಸೇರಿ ಕಾಗೇರಿ ಗೆಲ್ಲಿಸೋಣ ಹಾಡು ; ವಿವಾದಕ್ಕೆ ಸ್ಪಷ್ಟೀಕರಣ ಕೊಟ್ಟ ರವಿ ಹೆಗಡೆ ಹೂವಿನಮನೆ

ಕಾರವಾರ : ಎಲ್ಲಾ ಬ್ರಾಹ್ಮಣರು ಸೇರಿ ಕಾಗೇರಿಯನ್ನು ಆರಿಸುವ ಎಂಬ ಹಾಡು ವೈರಲ್ ಆಗಿದೆಯಲ್ಲಾ,‌ ಅನಂತ ಕುಮಾರ್ ಹೆಗಡೆ ಬೆಂಬಲಿಗರು ಇದನ್ನು ವೈರಲ್ ಮಾಡುತ್ತಿದ್ದರಲ್ಲಾ ಎಂಬ ಪ್ರಶ್ನೆಗೆ ಇದು ಕಾಂಗ್ರೆಸ್ ನಲ್ಲಿರುವ ಬ್ರಾಹ್ಮಣರ...

ಬಿಜೆಪಿ ಬ್ರಾಹ್ಮಣರ‌ ಸ್ವತ್ತು ಎಂಬ ಜಾತಿವಾದಿ ಹಾಡು ಎಬ್ಬಿಸಿದ ವಿವಾದ | ಕಾಗೇರಿಗೆ ಮುಳುವಾಗುವ ಸಾಧ್ಯತೆ ಹೆಚ್ಚು !

ಕಾರವಾರ: ಬ್ರಾಹ್ಮಣರೆಲ್ಲಾ ಒಂದಾಗಿ ಕಾಗೇರಿಯ‌ನ್ನು ಆರಿಸಿ ತರುವ ಎಂಬ ಶಾಸ್ತ್ರಿಯ ದಾಟಿಯ ಹಾಡು, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮುಳುವಾಗುವ ಸಾಧ್ಯತೆಗಳು ಹೆಚ್ಚಾಗಿ ಗೋಚರಿಸತೊಡಗಿವೆ. ಅತಿಯಾದ ಬ್ರಾಹ್ಮಣ ಸ್ವಜನ ಪಕ್ಷಪಾತದಿಂದಾಗಿ ಕಳೆದ...

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮನೆಯಿಂದ ಮತದಾನ ; ಸಂಭ್ರಮಿಸಿದ ಜಿಲ್ಲೆಯ ಹಿರಿಯರು

ಕಾರವಾರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ನೀಡಿರುವ ವಿಶೇಷ ಸೌಲಭ್ಯ ಬಳಸಿಕೊಂಡು ಜಿಲ್ಲೆಯ ಹಿರಿಯ ನಾಗರೀಕರು ತಮ್ಮ ಹಕ್ಕು ಚಲಾಯಿಸಿ...
[td_block_21 custom_title=”Popular” sort=”popular”]