ಬೆಳಗಾವಿ: ಇಂದು ರಾಜ್ಯ ಸರ್ಕಾರದ ವಿರುದ್ದ ಬೃಹತ್ ಧರಣಿಗೆ ಬಿಜೆಪಿ ಮುಂದಾಗಿದೆ. ಈ ಬಗ್ಗೆ ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯ್ಯೂರಪ್ಪನವರು ಸರಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿಲಿದ್ದಾರೆ ಅಂತ ತಿಳಿಸಿದರು.
ಇವರ ಬಳಿ ಗ್ಯಾರಂಟಿಗಳಿಗೂ ಹಣವಿಲ್ಲ. ರಾಜ್ಯದ ಜನತೆಗೆ ಈ ಸರ್ಕಾರ ಬೇಡವಾಗಿದೆ ಅಂಥ ಹೇಳಿದರು. ಇನ್ನೂ ಕಾಂಗ್ರೆಸ್ ಸರ್ಕಾರವನ್ನು ಎಚ್ಚೆತ್ತುಮಾಡುವ ಸಲುವಾಗಿ ಈ ಪ್ರತಿಭಟನೆ ನಡೆಸಲಾಗುವುದು ಅಂಥ ತಿಳಿಸಿದರು.ಇನ್ನೂ ಈ ನಡುವೆ ಇದಕ್ಕೆ ಸಂಬಂಧಪಟ್ಟಂಥೆ ಮಾತನಾಡಿರುವ ಡಿ.ಸಿಎಂ ಡಿ.ಕೆ ಶಿವಕುಮಾರ್ ಸದನದ ಬಳಗೆ ಬಂದು ಚರ್ಚೆ ಮಾಡುವುದು ಬಿಟ್ಟು, ಹೀಗೆ ಹೊರಗೆ ಬಂದು ಗಲಾಟೆ ಮಾಡಿದ್ರೆ ಹೇಗೆ ಅಂತ ಪ್ರಶ್ನೆ ಮಾಡಿದರು. ಇನ್ನೂ ವಿಪಗಳಲ್ಲಿ ಒಗ್ಗಟ್ಟು ಇಲ್ಲ ಅಂತ ಹೇಳಿದರು.