ಕಣಿವೆ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಮೈಸೂರು ಮೂಲದ ವಿದ್ಯಾರ್ಥಿ ನೀರುಪಾಲು

ಕಣಿವೆಯಲ್ಲಿ ಕಾವೇರಿ ನದಿಗೆ ಸ್ನಾನಕ್ಕಿಳಿದಾಗ ಯುವಕ ನೀರುಪಾಲಾಗಿದ್ದಾನೆ.

ಕೂಡಿಗೆ ಬಳಿಯ ಕಣಿವೆ ಗ್ರಾಮ ವಿದ್ಯಾರ್ಥಿ ಹೃತ್ವಿಕ್ (16) ಮೃತ ದುರ್ದೈವಿ.

ಮೈಸೂರಿನ ಹೂಟಗಳ್ಳಿ ನಿವಾಸಿ ಹೃತ್ವಿಕ್ ಬೆಟ್ಟದಪುರ ಗ್ರಾಮದ ಬೆಟ್ಟಕ್ಕೆ ಸ್ನೇಹಿತರೊಂದಿಗೆ ಆಗಮಿಸಿದ್ದ. ಹೃತ್ವಿಕ್ಕಣಿವೆಗೆ ತೆರಳಿ ಕಾವೇರಿನದಿಯಲ್ಲಿ ಸ್ನಾನಕ್ಕಿಳಿದಾಗ ದುರ್ಘಟನೆ‌ ಸಂಭವಿಸಿದೆ.

ಅಗಿಶಾಮಕದಳದಿಂದ ಮೃತದೇಹಕ್ಕೆ ಶೋಧ ಕಾರ್ಯ ಮು‌ಂದುವರಿದಿದೆ.

Latest Indian news

Popular Stories