ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ಅಮ್ಜದ್ ಮೊಯಿನ್ ಸಾಹೇಬ್ ಅವರ ನೇತ್ರತ್ವದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಹಾಶಿಮಿ ಮಸೀದಿ, ನಾಯರ್ಕೆರೆ ಬ್ರಹ್ಮಗಿರಿ, ಉಡುಪಿ ನೂತನ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಎಂ. ಜಕ್ರಿಯಾ ಅಸ್ಸಾದಿ. – ಅಧ್ಯಕ್ಷ
ಗುಲಾಮ್ ರೌಫ್ – ಉಪಾಧ್ಯಕ್ಷ
ಎಂ.ಮನ್ನಾ ಮನ್ಸೂರ್ – ಕಾರ್ಯದರ್ಶಿ
ಸರ್ಫರಾಜ್ ಮನ್ನಾ – ಖಜಾಂಚಿ
ಸಮಿತಿಯ ಸದಸ್ಯರು:
ಎಂ.ಇಕ್ಬಾಲ್ ಮನ್ನಾ
ಶೌಕತುಲ್ಲಾ ಅಸ್ಸಾದಿ
ಅಲ್ತಾಫ್ ಪಲಾವ್ಕರ್
ಮೆಹಬೂಬ್ ಬಾಷಾ
ಹಸನ್ ಸಾಹೇಬ್ ಅಜ್ಜರಕಾಡ್
ಅಬ್ದುಲ್ಲಾ ಬಾಷಾ
ಮೊಹಸನ್ ಮನ್ನಾ