ಗುಡ್ಡ ಕುಸಿತ ಪ್ರಕರಣ: ಸಣ್ಣಿ ಗೌಡ ಮಗನಿಗೆ ಪರಿಹಾರ ವಿತರಣೆ


ಕಾರವಾರ : ಶಿರೂರು ದುರಂತದಲ್ಲಿ ಸಾವನ್ನಪ್ಪಿದ ಸಣ್ಣಿ ಹನುಮಂತ ಗೌಡ ಅವರ ಮಗ ಮಂಜುನಾಥ ಗೌಡಗೆ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ 5 ಲಕ್ಷದ ಪರಿಹಾರದ ಚೆಕ್ ವಿತರಿಸಿ, ಸಾಂತ್ವಾನ ಹೇಳಿದರು. ಮನೆ ಕಟ್ಟಲು 1.25 ಲಕ್ಷ ಹಣ ತಕ್ಷಣ ಬಿಡುಗಡೆ ಮಾಡಲು ತಹಶಿಲ್ದಾರರಿಗೆ ಆದೇಶಿಸಿದರು.

Latest Indian news

Popular Stories